Friday 30 June 2017

ವಾಚನಾ ಪಕ್ಷಾಚರಣೆಯ ಸಮಾರೋಪ ಸಮಾರಂಭ

ವಾಚನಾ ಪಕ್ಷಾಚರಣೆಯ ಸಮಾರೋಪ ಸಮಾರಂಭ 
ನಮ್ಮ ಶಾಲೆಯ ವಾಚನಾ ಪಕ್ಷಾಚಾರಣೆಯ ಸಮಾರೋಪ ಸಮಾರಂಭವನ್ನು ಸರಕಾರೀ ಹೈಯರ್ ಸೆಕಂಡರಿ ಶಾಲೆ ಪೈವಳಿಕೆಯ ನಿವೃತ್ತ ಪ್ರಾಂಶುಪಾಲರಾದ  ಡಾ। ಬೇ .ಸಿ. ಗೋಪಾಲಕೃಷ್ಣ  ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹೆದ್ದಾರಿ ಶಾಲಾ ಮಿತ್ರಮಂಡಳಿ ಗ್ರಂಥಾಲಯ ಮತ್ತು ವಾಚನಾಲಯದ ಅಧ್ಯಕ್ಷ ಶ್ರೀ ಪಿ. ಗೋಪಾಲಕೃಷ್ಣ ಭಟ್ , ಮಂಜೇಶ್ವರ ತಾಲೂಕು ಗ್ರಂಥಾಲಯ ಅಧ್ಯಕ್ಷ ಶ್ರೀ ಎಸ್. ನಾರಾಯಣ ಭಟ್ ಉಪಸ್ಥಿತರಿದ್ದರು.  ಶಾಲಾ ಪಿ.ಟಿ/ಎ . ಅಧ್ಯಕ್ಷ ಶ್ರೀ ಯು. ಶಂಕರ ಭಟ್  ಇವರು ಸಭಾಧ್ಯಕ್ಷರಾಗಿದ್ದರು. 





Wednesday 28 June 2017

School Pupil Leader 2017-18

Mokshith P K of VII A elected as SPL for the year 2017-18
                                      Congratulations!!!!

SPL Election in our school

















Thursday 1 June 2017

PRAVESHOTHSAVA 2017-18



ಪ್ರವೇಶೋತ್ಸವ ಮೆರವಣಿಗೆ 


ನವಾಗತ ಒಂದನೇ ತರಗತಿ ವಿದ್ಯಾರ್ಥಿಗಳು 


ಗ್ರಾಮೀಣ ಬ್ಯಾಂಕ್ ಸಜಂಕಿಲ ಶಾಖಾ ಪ್ರಬಂಧಕಿ ಯವರಿಂದ ಕೊಡುಗೆ - ಬ್ಯಾಗ್ ವಿತರಣೆ 


ಶಾಲಾ ಪಿ. ಟಿ. ಎ. ಅಧ್ಯಕ್ಷರಿಂದ ಒಂದನೇ ತರಗತಿಯ ವಿದ್ಯಾರ್ಥಿಗಳಿಗೆ ಕಿಟ್ ವಿತರಣೆ 

ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ - ವಾರ್ಡ್ ಸದಸ್ಯೆ ಶ್ರೀಮತಿ ಭವ್ಯ ಇವರಿಂದ 

ಎಲ್. ಎಸ್. ಎಸ್. ಪರೀಕ್ಷೆಯಲ್ಲಿ ತೇರ್ಗಡೆಯಾದ ಸಿ. ಎಚ್. ಸನ್ನಿಧಿಗೆ ಅಭಿನಂದನೆ