Wednesday 1 October 2014

ದಸರಾ ನಾಡಹಬ್ಬ - ನಮ್ಮ ಶಾಲೆಯಲ್ಲಿ... ಹೆದ್ದಾರಿ ಶಾಲಾ ಮಿತ್ರಮಂಡಳಿ ಗ್ರಂಥಾಲಯ ಮತ್ತು ವಾಚನಾಲಯದ ಸಹಯೋಗದೊಂದಿಗೆ ಆಚರಿಸಲಾಯಿತು

ಶಾಲಾ ಮಕ್ಕಳಿಂದ ಹುಲಿವೇಷ ಕುಣಿತ ರೂಪಕ


ನಮ್ಮ ಶಾಲಾ ಹಿರಿಯ ಅಧ್ಯಾಪಕ ಹಾಗೂ ಸಾಹಿತಿ ಶ್ರೀ ಶ್ರೀರಾಮ ಪದಕಣ್ಣಾಯ ಬಳ್ಳೂರು ಇವರಿಂದ ದಸರಾ ಹಬ್ಬದ ಕುರಿತು ಪ್ರಾಸ್ತಾವಿಕ ಭಾಷಣ 

ಶಾಲಾ ಮಕ್ಕಳಿಂದ ನಾಡಗೀತೆ 


ಮುಖ್ಯ ಅತಿಥಿ -ನಿವೃತ್ತ ಪ್ರಾಂಶುಪಾಲ ಶ್ರೀ ಪಿ.ಯನ್.ಮೂಡಿತ್ತಾಯ ಇವರಿಂದ ನಾಡಹಬ್ಬದ ಕುರಿತು ಸಂವಾದ



ನಾಡಹಬ್ಬ ದಸರಾ ಅಂಗವಾಗಿ ಜರಗಿದ ಗೋಣಿಚೀಲ ಓಟ, ಸಂಗೀತ ಕುರ್ಚಿ, ಮಿಠಾಯಿ ಹೆಕ್ಕುವುದು, ಬಲೂನ್ ಒಡೆಯುವುದು ಮೊದಲಾದ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ 

ಜಿಲ್ಲಾ ಗ್ರಂಥಾಲಯ ಕೌನ್ಸೆಲಿನ ಅಧ್ಯಕ್ಷ ಶ್ರೀ ಯಸ್. ನಾರಾಯಣ ಭಟ್  ಇವರಿಂದ ಶುಭಾಶಂಸನೆ 

1 comment:

  1. ಹೃತ್ಪೂರ್ವಕ ಅಭಿನಂದನೆಗಳು

    ReplyDelete