Tuesday 28 June 2016

ನಮ್ಮ ಶಾಲಾ ವಿವಿಧ ಸಂಘ (ಕ್ಲಬ್ )ಗಳ ಉದ್ಘಾಟನೆ ಹಾಗೂ ವಾಚನಾ ವಾರಾಚರಣೆಯ ಸಮಾರೋಪ ಸಮಾರಂಭ

ನಮ್ಮ ಶಾಲಾ ವಿವಿಧ ಸಂಘ (ಕ್ಲಬ್ )ಗಳ ಉದ್ಘಾಟನೆ ಹಾಗೂ ವಾಚನಾ ವಾರಾಚರಣೆಯ ಸಮಾರೋಪ ಸಮಾರಂಭ 


ಶಾಲಾ ವಿವಿಧ ಕ್ಲಬ್ ಗಳ ಉದ್ಘಾಟನೆಯನ್ನು ಶಾಲಾ ಪ್ರಬಂಧಕರಾದ ಶ್ರೀ ರಾಮಕೃಷ್ಣ ಭಟ್  ಎನ್ . ನಡೆಸಿದರು



ವಿದ್ಯಾರ್ಥಿಗಳ ವಿವಿಧ ಕಲಿಕಾ  ಉತ್ಪನ್ನಗಳ ಸಂಚಿಕೆ ಬಿಡುಗಡೆ 

ಹೆದ್ದಾರಿ ಶಾಲಾ ಮಿತ್ರಮಂಡಳಿ ಇದರ ಸಹಯೋಗದೊಂದಿಗೆ ವಾಚನಾ ವಾರಾಚರಣೆಯ ಅಂಗವಾಗಿ ಜರಗಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ
ಕೇರಳ ರಾಜ್ಯ ಲೈಬ್ರರಿ ಕೌನ್ಸಿಲ್ ನ ಸದಸ್ಯರಾದ ಶ್ರೀ ಶ್ಯಾಮ ಭಟ್ ಹಾಗೂ  ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ನ ಅಧ್ಯಕ್ಷರಾದ ಶ್ರೀ ಎಸ್. ನಾರಾಯಣ ಭಟ್ ಬಹುಮಾನ ವಿತರಿಸಿದರು. 


ವಾಚನಾ ವಾರಾಚರಣೆಯಂಗವಾಗಿ ನಡೆದ ಕಾವ್ಯ ವಾಚನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ ಕು| ದಿಶಾಳಿಂದ ಕಾವ್ಯ ವಾಚನ 

No comments:

Post a Comment